ಪೋಸ್ಟ್‌ಗಳು

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕನ್ಯಾ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

ಇಮೇಜ್
                                                                            ಶುಭ   ವಿಚಾರಗಳು ಫೆಬ್ರವರಿ   ಮೊದಲನೇ   ವಾರದಲ್ಲಿ   ಧನುಸ್ಸು   ರಾಶಿಯಲ್ಲಿ   ಬುಧ   ಇರುವ   ವೇಳೆ   ಸಾಫ್ಟ್   ವೇರ್ ,  ಆರ್ಟಿಫಿಷಿಯಲ್   ಇಂಟೆಲಿಜೆನ್ಸ್   ಹೀಗೆ   ಹೊಸ   ಹೊಸ   ತಂತ್ರಜ್ಞಾನಗಳನ್ನು   ತಿಳಿದುಕೊಳ್ಳುವುದಕ್ಕೆ ,  ಮಾಹಿತಿ   ಸಂಗ್ರಹಿಸುವುದಕ್ಕೆ   ಅವಕಾಶ   ಸಿಗಲಿದೆ .  ನಿಮ್ಮ   ಬುದ್ಧಿ   ಬಹಳ   ಚುರುಕಾಗಿ   ಕೆಲಸ   ಮಾಡಲಿದೆ . ಆರನೇ   ಮನೆಯಲ್ಲಿ   ಜನವರಿ   ಹದಿನೇಳರಿಂದ   ಶನಿ   ಸಂಚಾರ   ಆರಂಭವಾಗಿದ್ದು ,  ವಿವಿಧ   ಆದಾಯ   ಮೂಲಗಳಿಂದ   ಆದಾಯ   ಹರಿದು   ಬರುವುದಕ್ಕೆ   ಶುರುವಾಗುತ್ತದೆ .  ಒಂದಕ್ಕಿಂತ   ಹೆಚ್ಚಿನ   ಆದಾಯ   ಬರುವುದಕ್ಕೆ   ದಾರಿಗಳು   ಗೋಚರಿಸತೊಡಗುತ್ತವೆ . ...

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ವೃಶ್ಚಿಕ ರಾಶಿಯವರ February 2023 ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

ಇಮೇಜ್
ಶುಭ ವಿಚಾರಗಳು  1 ಫೆಬ್ರವರಿಯ ಮೊದಲ ವಾರದಲ್ಲಿ ಎರಡನೇ ಮನೆಯಲ್ಲಿ ಬುಧ ಸಂಚಾರ ಆಗುವಾಗ ಶುಭ ಫಲಗಳನ್ನು ಪಡೆಯಲಿದ್ದೀರಿ. ನಿಮ್ಮ ವಾಕ್ಚಾತುರ್ಯದ ಮೂಲಕ ಒಳ್ಳೊಳ್ಳೆ ಕೆಲಸಗಳು ಆಗಲಿವೆ.  2 ಈ ತಿಂಗಳು ಹದಿನೈದನೇ ತಾರೀಕು ಶುಕ್ರ ಐದನೇ ಮನೆಯಲ್ಲಿ ಮೀನ ರಾಶಿಯಲ್ಲಿ ಸಂಚರಿಸುವಾಗ ಹಣಕಾಸಿನ ಆದಾಯ ಹೆಚ್ಚಳವಾಗುತ್ತದೆ.  3 ಫೆಬ್ರವರಿ ಎರಡನೇ ವಾರದೊಳಗೆ ಮೂರನೇ ಮನೆಯಲ್ಲಿ ಸಂಚರಿಸುವ ರವಿಯಿಂದಾಗಿ ಶುಭ ವಾರ್ತೆ ಕೇಳಿಬರಲಿದೆ.  4 ಐದನೇ ಮನೆಯಲ್ಲಿ ಗುರು ಸಂಚರಿಸುವುದರಿಂದ ವಿದೇಶಗಳಿಗೆ ಟ್ರಾನ್ಸಿಷನ್ ಗಾಗಿ ತೆರಳುವ ಸಾಧ್ಯತೆ ಇದೆ. ಅಂದರೆ ಯಾವುದಾದರೂ ಪ್ರಾಜೆಕ್ಟ್ ಸಲುವಾಗಿ ಅಲ್ಪಾವಧಿಗೆ ತೆರಳಬಹುದು.  5 ಆರನೇ ಮನೆಯಲ್ಲಿ ರಾಹು ಸಂಚಾರದ ವೇಳೆ ಆಸ್ತಿ ಮಾರಾಟದಿಂದ ಲಾಭ, ಅಥವಾ ಭೂಮಿ ಖರೀದಿ ಮಾಡುವಾಗ ಕಡಿಮೆ ಮೊತ್ತಕ್ಕೆ ಸಿಗಬಹುದು. ಅಶುಭ ವಿಚಾರಗಳು  1 ಜನವರಿ ಹದಿನೇಳರಿಂದ ನಾಲ್ಕನೇ ಮನೆಯಲ್ಲಿ ಶನಿ ಸಂಚಾರ ಇರುವುದರಿಂದ ಮಾತಿನ ಮೂಲಕ ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ, ತಾಯಿ ಅನಾರೋಗ್ಯದಿಂದ ಮಾನಸಿಕವಾಗಿ ಕುಗ್ಗುವಂತಾಗುತ್ತದೆ.  2 ನಾಲ್ಕನೇ ಮನೆಯಲ್ಲಿ ರವಿ ಸಂಚರಿಸುವಾಗ ಸರ್ಕಾರಕ್ಕೆ ಸಂಬಂಧಿಸಿದಂತೆ ತೆರಿಗೆ, ಶುಲ್ಕ ಲೆಕ್ಕಾಚಾರ ತಪ್ಪಾಗಿದೆ ಎಂದು ನೋಟಿಸ್ ಬರುವ ಸಾಧ್ಯತೆಗಳಿವೆ,  3 ಏಳನೇ ಮನೆಯಲ್ಲಿ ಕುಜ ಸಂಚಾರ ಮಾಡುವಾಗ ದಾಂಪತ್ಯದಲ್ಲಿ ವಿರಸಗಳು ಸೃಷ್ಟಿ ಆಗಬಹುದು.  4 ಫೆಬ್ರವರಿ ಏಳ...

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕುಂಭ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು..

 ಶುಭ ವಿಚಾರ ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಬುಧ ಸಂಚಾರ ಮಾಡುವಾಗ, ಅಂದರೆ ಫೆಬ್ರವರಿ ಮೊದಲ ವಾರದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ವೃದ್ಧಿ ಕಾರ್ಯಗಳು ನಡೆಯುತ್ತವೆ. ಎರಡನೇ ಮನೆಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಶುಕ್ರ ಸಂಚಾರ ಮಾಡುವಾಗ ಹಣಕಾಸು ಮೂಲಗಳು ಜಾಸ್ತಿ ಆಗುತ್ತವೆ. ಆದರೆ ಇವುಗಳನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗುತ್ತದೆ. ನಿಮ್ಮ ಧನಾಧಿಪತಿ ಅದೇ ಮನೆಯಲ್ಲಿ, ಅಂದರೆ ಮೀನದಲ್ಲಿ ಗುರು ಸಂಚಾರ ಮಾಡುತ್ತಿರುವುದರಿಂದ ನಿಮ್ಮ ಮಾತಿಗೆ, ಶಿಫಾರಸಿಗೆ ಬೆಲೆ ಬರುತ್ತದೆ. ಕುಟುಂಬ ಸದಸ್ಯರ ಸಹಕಾರದಿಂದ ಆದಾಯ ಜಾಸ್ತಿ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಫ್ಯಾಮಿಲಿ ಬಿಜಿನೆಸ್ ಮಾಡುತ್ತಿರುವವರಿಗೆ ಉತ್ತಮ ಬೆಳವಣಿಗೆ ಇದು. ಶುಕ್ರ ನಿಮ್ಮದೇ ರಾಶಿಯಲ್ಲಿ ಸಂಚರಿಸುವಾಗ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಮೇಲೆ ಎನಿಸಿಕೊಳ್ಳುತ್ತದೆ. ಮುಖ್ಯವಾಗಿ ಸರಿಯಾದ ವೈದ್ಯರ ಪರಿಚಯ, ಸೂಕ್ತ ಔಷಧೋಪಚಾರ ದೊರೆಯಲಿದೆ. ಇನ್ನು ಮೂರನೇ ಮನೆಯಲ್ಲಿ ರಾಹು ಸಂಚಾರ ಮಾಡುವುದರಿಂದ ಸ್ಟಾಕಿಸ್ಟ್ ಗಳಿಗೆ, ಅಂದರೆ ಬೆಲೆ ಜಾಸ್ತಿ ಆಗಬಹುದು ಎಂದು ಮುಂಚೆಯೇ ಅಂದಾಜು ಮಾಡಿ, ವಸ್ತುಗಳನ್ನು ದಾಸ್ತಾನು ಮಾಡಿಟ್ಟುಕೊಂಡವರಿಗೆ ಲಾಭ ಹೆಚ್ಚಾಗಲಿದೆ. #ಕುಂಭ_ರಾಶಿ #kumbha_rashi #february #2023 #ಶುಭ_ವಿಚಾರಗಳು #vittalbhat astrology in kannada ಮಾಸ ಭವಿಷ್ಯ ಆಚಾರ್ಯ ಶ್ರೀ ವಿಠ್ಠಲ್ ಭಟ್ 9113295125, 6361335497 htt...
     PÁªÀÄPÉÆæÃzsÁ¢ CjµÀqï ªÀUÀðUÀ¼À §®AiÀÄÄvÀªÁzÀ §AzsÀ£ÀzÀ°è ¹®ÄPÀĪÀ ªÀÄ£ÀĵÀåvÀ£ÀßPÁAiÀÄð ¸ÁzsÀ£ÉUÁV ¸ÀvÁÌAiÀiÁ𢠺ÉÃAiÀÄ PÀÈvÀåUÀ¼À vÀ£ÀPÀJ£À£ÀÆß ªÀiÁqÀ®Ä ¹zÀݤgÀÄvÁÛ£É. vÀ£ÀßPÁAiÀÄð JµÀÄÖ PÉlÖzÀÄCzÀjAzÀEvÀgÀjUÉ JµÀÄÖ vÉÆAzÀgÉCxÀªÁ £ÉÆÃªÀÅ GAmÁUÀÄvÀÛzÉJAzÀÄ JA¢UÀÆ AiÉÆÃa¸À¯ÁgÀEzÀgÀ ¥sÀ®ªÉÇà JA§AvÉ ¸ÀºÀdªÁVfêÀ£ÀzÀ°è PÀµÀÖUÀ¼À£ÀÄß PÁt¨ÉÃPÁzÀ ¹Ûçà PÀµÀÖUÀ¼Éà fêÀ£ÀJA§AvÁV PÀtÂÚÃjqÀÄvÁÛ¼É. C±Á±ÀévÀªÁzÀPÀëtÂPÀ ¸ÀÄRªÀ ¥ÀqÉAiÀÄ®Ä ºÉÆÃV MAzÀÄ ¹ÛçÃAiÀÄ fêÀ£ÀzÉÆA¢UÉDlªÁr ºÁ¼ÀÄ ªÀiÁr©qÀÄvÁÛgÉ PÉ®ªÀgÀÄ.CzÀPÁÌVCªÀgÀÄ §¼À¸ÀĪÀ ºÉêÀĪÁzÀ ªÁªÀÄ ªÀiÁUÀðªÉà ¹Ûçà ªÀ²ÃPÀgÀt.      EAxÀB ¹Ûçà ªÀ²ÃPÀgÀt DVzÉJAzÁzÀ°èCzÀgÀzÉÝDzÀ ®PÀëtUÀ¼ÀÄ ºÉÃgÀ¼ÀªÁV ºÉýgÀÄvÁÛgÉ.F ¹Ûçà ªÀ²ÃPÀgÀtªÀ£ÀÄß ¥ÀæªÀÄÄRªÁV §¼À¸ÀĪÀ PÁgÀt ¹ÛçÃAiÀÄ §½ EgÀĪÀ ºÀt, L±ÀéAiÀÄð, C¢üPÁgÀCxÀªÁzÉÊ»PÀ ¸ÀÄRªÀ£ÀÄß ¥ÀqÉAiÀÄ®Ä.MªÉÄäAiÀiÁªÀÅzÁzÀgÀÆ ¹Ûçà EAxÀB ªÀ²ÃPÀgÀt ¥ÀæAiÉÆÃUÀPÉÌ ¹®ÄQzÀgÉ ¸ÀgÀé¸ÀéªÀ£ÀÄß PÀ¼ÉzÀÄ PÉÆ¼ÀÄîvÁÛ¼É.      ¸ÁªÀiÁ£ÀåªÁVEAxÀB ªÀ²ÃPÀgÀt ¥ÀæAiÉÆÃUÀUÀ½UÉ...

maruvivaaha....

ಸಾಮಾನ್ಯವಾಗಿ ಯಾರು ಸಹ ತಮ್ಮ ಜೀವನದಲ್ಲಿ ಅವಶ್ಯವಾಗಿ ಮರುಮದುವೆ ಆಗಬೇಕೆಂದು ಮೊದಲೇ ತೀರ್ಮಾನಿಸಿರುವುದಿಲ್ಲ ಆದರೆ ಕೆಲವರಿಗೆ ಪರಿಸ್ಥಿತಿಯ ಪ್ರಭಾವಗಳಿಂದ ಜೀವನಾಂಶದ ಅನಿವಾರ್ಯತೆಯಿಂದ ಅಥವಾ ಸಂತಾನದ ಪಾಲನೆ ಪೋಷಣೆಗಾಗಿ ಮರುಮದುವೆಯಾಗಲೇ ಬೇಕಾದ ಸ್ಥಿತಿ ಉಧ್ಭವಿಸುತ್ತದೆ. ಈ ಕಾರಣಗಳು ಗಂಡು ಹಾಗೂ ಹೆಣ್ಣು ಇಬ್ಬರಿಗೂ ಸಮವಾಗಿ ಇರುತ್ತದೆ. ಸಾಮಾನ್ಯವಾಗಿ ಮರುಮದುವೆಯ ಅವಶ್ಯಕತೆಗಳು ಬರುವುದು ಹೆಣ್ಣಿಗೆ ವೈಧವ್ಯ ಹಾಗೂ ಗಂಡಿಗೆ ವಿದುರತ್ವ ಪ್ರಾಪ್ತವಾದಾಗ ಅಥವಾ ವಿವಾಹ ವಿಚ್ಛೇದನ ಆದಾಗ. ಇವುಗಳಲ್ಲಿ ಯಾವುದಾದರೂ ಸಂಭವಿಸಲು ಹಲವು ಕಾರಣಗಳು ಗಂಡು ಹೆಣ್ಣಿನ ಜಾತಕದಲ್ಲಿಯೇ ಇರುತ್ತವೆ. ಮೊದಲನೇ ವಿವಾಹ ಮಾಡುವ ಮೊದಲು ಗಂಡು ಹಾಗೂ ಹೆಣ್ಣಿನ ಜಾತಕಗಳನ್ನು ಸರಿಯಾಗಿ ಪರಿಶೀಲಿಸದೆಯೇ ಆಶಾಸ್ತ್ರೀಯವಾಗಿ ಕೇವಲ ಹೆಸರು ಬಲದ ಮೇಲೆ ವಿವಾಹ ಮಾಡುವುದರಿಂದ ಅಥವಾ ಗಂಡು ಹೆಣ್ಣಿನ ಜಾತಕಗಳನ್ನು ಪರಿಶೀಲಿಸದೆ ಕೇವಲ ಜನ್ಮ ನಕ್ಷತ್ರಗಳಿಂದ ಒಟ್ಟೂ ಬರುವ ಗಣಕುಟಗಳನ್ನು ಎಣಿಸಿ ಮದುವೆ ಮಾಡುವುದು. ಹೀಗೆ ಮಾಡಿದಾಗ ಗಂಡಿಗಾಗಲಿ ಅಥವಾ ಹೆಣ್ಣಿಗಾಗಲಿ ಮೂಲ ಜಾತಕದಲ್ಲಿ ಜನ್ಮ ಲಗ್ನ ಅಥವಾ ಜನ್ಮ ರಾಶಿಯ ಸಪ್ತಮ ಅಥವಾ ಅಷ್ಟಮ ಭಾವಗಳಲ್ಲಿ ದುರದೃಷ್ಟವಶಾತ್ ಪಾಪಗ್ರಹಗಳು ಇದ್ದರೆ ಆ ದಂಪತಿಗಳು ಸುಖಿ ದಾಂಪತ್ಯ ಜೀವನ ನೆಡೆಸುವುದು ಕಷ್ಟಕರವಾಗಿಬಿಡುತ್ತದೆ ಹಾಗೂ ದ್ವಿಕಲತ್ರ ಯೋಗ ಸಂಭವಿಸುತ್ತದೆ ಅಂದರೆ ಅನಿವಾರ್ಯ ಕಾರಣಗಳಿಂದ ಮರುವಿವಾಹ ಎಂದು ತಿಳಿಯಬಹುದು. ಇಲ್ಲಿ ಗಮನ...